ಭಾರತ ಸಂವಿಧಾನದ "ಕರಡು ಸಮಿತಿʼ ಯ ಅಧ್ಯಕ್ಷರು ಯಾರು?

 ಭಾರತ ಸಂವಿಧಾನದ "ಕರಡು ಸಮಿತಿʼ ಯ ಅಧ್ಯಕ್ಷರು ಯಾರು?

1) ಸಚ್ಚಿದಾನಂದ ಸಿನ್ಹಾ

2) ಡಾ|| ಬಾಬು ರಾಜೇಂದ್ರ ಪ್ರಸಾದ

3) ಡಾ.ಬಿ.ಆರ್.‌ ಅಂಬೇಡ್ಕರ್‌

4) ಟಿ.ಟಿ.ಕೃಷ್ಣಮಾಚಾರಿ

 

ಕಡರು ರಚನಾ ಸಮಿತಿ:

ಸಂವಿಧಾನದ ರಚನಾ ಸಭೆಯು ರಾಷ್ಟ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ವಿವರವಾಗಿ ಪರಿಶೀಲಿಸಲು 22 ಸಮಿತಿಗಳನ್ನು , 
5 ಉಪಸಮಿತಿಗಳನ್ನು ಹೊಂದಿತ್ತು. ಅವುಗಳಲ್ಲಿ ಪ್ರಮುಖವಾದುದು ಕರುಡು ಸಮಿತಿ. ಈ ಕರಡು ಸಮಿತಿಗೆ ಡಾ.ಬಿ.ಆರ್.‌ ಅಂಬೇಡ್ಕರ್‌ರವರು ಅಧ್ಯಕ್ಷರಾಗಿದ್ದರು. ಇವರು ಸಂವಿಧಾನ ರಚನೆಗೆ ನೀಡಿದ ಕೊಡುಗೆಯನ್ನು ಆಧರಿಸಿ ಅವರನ್ನು ʻಸಂವಿಧಾನದ ಶಿಲ್ಪಿʼ ಎಂದು ಕರೆಯಲಾಗಿದೆ. 
ಈ ಕರಡು ಸಮಿತಿಯಲ್ಲಿ ಎನ್.ಗೋಪಾಲ ಸ್ವಾಮಿ ಅಯ್ಯಂಗಾರ್‌, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್‌, ಕೆ.ಎಮ್.‌ ಮುನ್ಛಿ, ಟಿ.ಟಿ. ಕೃಷ್ಣಮಾಚಾರಿ, ಮಹಮ್ಮದ್‌ ಸಾದುಲ್ಲಾ, ಸಿ. ಮಾಧವರಾವ್‌ ಅವರು ಸದಸ್ಯರಾಗಿದ್ದರು.
 
ಉತ್ತರ:  3) ಡಾ.ಬಿ.ಆರ್.‌ ಅಂಬೇಡ್ಕರ್‌

ಸಂವಿಧಾನ ರಚನಾ ಸಭೆಯ ಹಂಗಾಮಿ ಅಧ್ಯಕ್ಷರಾಗಿದ್ದವರು ಯಾರು?

ಸಂವಿಧಾನ ರಚನಾ ಸಭೆಯ ಹಂಗಾಮಿ ಅಧ್ಯಕ್ಷರಾಗಿದ್ದವರು ಯಾರು?

ಉತ್ತರ:

1) ಡಾ.ಬಾಬು ರಾಜೇಂದ್ರ ಪ್ರಸಾದ

2) ಡಾ.ಬಿ.ಆರ್.‌ ಅಂಬೇಡ್ಕರ್‌

3) ಟಿ.ಟಿ. ಕೃಷ್ಣಮಾಚಾರಿ

4) ಸಚ್ಚಿದಾನಂದ ಸಿನ್ಹಾ.

ಭಾರತ ಸಂವಿಧಾನ ರಚನಾ ಸಭೆ:

ಸಂವಿಧಾನ ರಚನಾ ಸಭೆಯು ಮೊದಲ ಅಧಿವೇಶನ ಡಿಸೆಂಬರ್‌ 9 1946 ರಂದೇ ನಡೆಯಿತು. ಅದೊಂದು ಐತಿಹಾಸಿಕ ಘಟನೆ, ಸಚ್ಚಿದಾನಂದ ಸಿನ್ಹಾ ಹಂಗಾಮಿ ಅಧ್ಯಕ್ಷರಾಗಿದ್ದರು. ಡಿಸೆಂಬರ್‌ 11, 1946 ರಂದು ಡಾ. ರಾಜೇಂದ್ರಪ್ರಸಾದ್‌ರವರು ಖಾಯಂ ಅಧ್ಯಕ್ಷರಾಗಿಯೂ ಮತ್ತು ಟಿ.ಟಿ.ಕೃಷ್ಣಮಾಚಾರಿಯವರನ್ನು ಉಪಾಧ್ಯಕರನ್ನಾಗಿ ಆಯ್ಕೆ ಮಾಡಲಾಯಿತು. 

ಸಂವಿಧಾನ ರಚನೆಯಲ್ಲಿ ಅನೇಕರು ಕಾರ್ಯವನ್ನು ನಿರ್ವಹಿಸಿದರು. ಅವರಲ್ಲಿ ಜವಾಹರಲಾಲ್‌ ನೆಹರೂ, ಸರ್ದಾರ್‌ ವಲ್ಲಭಬಾಯಿ ಪಟೇಲ್‌, ಡಾ.ಬಿ.ಆರ್‌. ಅಂಬೇಡ್ಕರ್‌, ಮೌಲಾನ ಅಬುಲ್‌ ಕಲಾಂ ಆಜಾದ್‌, ಸಿ.ರಾಜಗೋಪಾಲಚಾರಿ, ಕೆ.ಎಂ. ಮುನ್ಛಿ, ‍ಶ್ರೀಮತಿ ಸರೋಜಿನಿ ನಾಯ್ಡು, ಶ್ರೀಮತಿ ಸುಚೇತ ಕೃಪಲಾನಿ. ಹಾಗೂ

ಕರ್ನಾಟಕದ ಎಸ್.‌ ನಿಜಲಿಂಗಪ್ಪ, ಕೆ.ಸಿ.ರೆಡ್ಡಿ. ಕೆಂಗಲ್‌ ಹನುಮಂತಯ್ಯ, ಟೇಕೂರು ಸುಬ್ರಮಣ್ಯಂ ಮೊದಲಾದವರು ಪ್ರಮುಖರಾಗಿದ್ದರು.


ಉತ್ತರ: 4) ಸಚ್ಚಿದಾನಂದ ಸಿನ್ಹಾ

KGID ಸಂಬಂಧಿತ ಎಲ್ಲಾ ನಮೂನೆಗಳು ಮತ್ತು ಅವುಗಳಿಗೆ ಸಂಬಂಧಿಸಿದ ಮಾಹಿತಿಗಳು| KGID A Complete Information|

KGID ಗೆ ಸಂಬಂಧಿಸಿದಂತೆ ಪ್ರಾರಂಭದಿಂದ ಸಂಪೂರ್ಣವಾದ ಮಾಹಿತಿಗಳು| KGID ನಮೂನೆಗಳು| ಖಜಾನೆ-2 ಚಲನ್‌ ಜನರೆಷನ್|kgid rules in kannada|

 

KGID ಎಂದರೇನು?
Karnataka Government Insurance Department
ಕರ್ನಾಟಕ ಸರ್ಕಾರಿ ವಿಮಾ ಇಲಾಖೆ
 
KGID ವಿಮೆಯನ್ನು ಯಾರು ಮಾಡಿಸಬೇಕು?
ಕರ್ನಾಟಕ ರಾಜ್ಯದ ಪ್ರತಿಯೊಬ್ಬ ಸರ್ಕಾರಿ ನೌಕರರು ಮಾಡಿಸಬೇಕಾಗಿರುವುದು.
 
ವಿಮೆಯನ್ನು ಯಾವಾಗ ಮಾಡಿಸಬೇಕು?
ಕರ್ನಾಟಕ ಸರ್ಕಾರಿ ಸೇವೆಗೆ ಸೇರಿದ ಮೊದಲ ತಿಂಗಳ ವೇತನ ಪಡೆಯುವ ಮೊದಲು. ಮತ್ತು ಹೊಸ ವೇತನ ಶ್ರೇಣಿಗಳಲ್ಲಿ ನಿಗಧಿಯಾಗಿ ವೇತನವು ಹೆಚ್ಚಿಗೆ ಆಗಲ್ಪಟ್ಟಾಗ ನಿಯಮದ ಪ್ರಕಾರ ಹೆಚ್ಚಿನ ಮೊತ್ತಕ್ಕೆ ಮತ್ತೊಂದು ವಿಮಾ ಪತ್ರವನ್ನು ಪಡೆಯಬೇಕಾಗುತ್ತದೆ.
 
KGID ಜೀವ ವಿಮೆಯ ಬಗೆಗಿನ ನಿಯಮಗಳು ಏನು?
ಜೀವ ವಿಮೆಯ ಬಗ್ಗೆ ವಿವರಗಳು:
ಅರ್ಹತೆ: ಕರ್ನಾಟಕ ಸರ್ಕಾರಿ ಸೇವೆಯ ಎಲ್ಲಾ ಅಧಿಕಾರಿಗಳು / ನೌಕರರು
ಕಡ್ಡಾಯವಾಗಿ, ಕಡ್ಡಾಯ ಜೀವ ವಿಮಾ ಯೋಜನೆಯನ್ನು ಆಯ್ಕೆ ಮಾಡಲು ಅರ್ಹರಾಗಿರುತ್ತಾರೆ, ಜೋತೆಗೆ ಭಾರತೀಯ ಆಡಳಿತ ಸೇವೆ, ಭಾರತೀಯ ಪೊಲೀಸ್ ಸೇವೆ ಮತ್ತು ಭಾರತೀಯ ಅರಣ್ಯ ಸೇವೆ ಸಹ ಒಳಗೊಂಡಿವೆ.
ಇತರ ಅಂಶಗಳು ಸಹ ಅದರಲ್ಲಿ ಸೇರಿವೆ:
1) 18 ವರ್ಷ ವಯಸ್ಸಾಗಿರಬೇಕು.
2) 50 ವರ್ಷ ಮೀರಬಾರದು.
3) ಮೊದಲ ಮಾಸಿಕ ಸಂಬಳ ಪಡೆಯುವ ಮೊದಲು ವಿಮೆ ಮಾಡಿಸಬೇಕು.
4) ಮಾಸಿಕ ದರ ವಿಮಾ ಪ್ರೀಮಿಯಂ ಅನ್ನು 6.25% ಕ್ಕಿಂತ ಕಡಿಮೆಯಿಲ್ಲದಂತೆ, ಧಾರಣ ಮಾಡಿರುವ ಹುದ್ದೆಗೆ ಅನ್ವಯವಾಗುವ ವೇತನ ಶ್ರೇಣಿಯ ಸರಾಸರಿ ವೇತನ. (ಆಯಾ ವೇತನಶ್ರೇಣಿಗಳಿಗೆ ಅನ್ವಯವಾಗುವ ವಿವರವನ್ನು ಕೋಡಲಾಗಿದೆ)

ವಿಮಾ ಪಾಲಿಸಿಯನ್ನು ಪಡೆಯುವ ವಿಧಾನ
1. ಮೊದಲ ವಿಮಾ ಕಂತು ಅಗತ್ಯವಿರುವ ಮಾಹಿತಿಯೊಂದಿಗೆ ತುಂಬಬೇಕು ಮತ್ತು ಸರ್ಕಾರದ ಪಾವತಿಗಳನ್ನು ಸ್ವೀಕರಿಸುವ ಸ್ಥಳೀಯ ಬ್ಯಾಂಕಿನಲ್ಲಿ ಮೂರು ಭಾಗಗಳ ಚಲನ್ ಲಭ್ಯವಿದೆ ಆ ಚಲನ ಅನ್ನು ಪಡೆದು ಮತ್ತು ಕೆ.ಜಿ.ಐ.ಡಿ. ಇಲಾಖೆಯ ಖಾತೆ ಶೀರ್ಷಿಕೆ 8011-00-105-1-01, ಗೆ ಆರಂಭಿಕ ಠೇವಣಿಯಾಗಿ ಹಣವನ್ನು ಪಾವತಿಸಿ  ನಿಗದಿತ ಎರಡು ಭಾಗಗಳ ಚಲನ್ ಅನ್ನು ಬ್ಯಾಂಕ್ ಸ್ವೀಕರಿಸಿದ ನಂತರ ಚಲನ್‌ ಅನು ಪಡೆದು ಕೊಳ್ಳಬೇಕು.
(ಪ್ರಸ್ತುತ ಖಜಾನೆ-2 ಅಲ್ಲಿ ಚಲನ್‌ ಅನ್ನು ಸೃಷ್ಟಿಮಾಡಿ ಅದನ್ನು ಆನ್‌ ಲೈನ್‌ ಪೇಮೆಂಟ್‌ ಅಥವಾ ಕರ್ನಾಟಕ ಒನ್‌ ಅಥವಾ ಬ್ಯಾಂಕ್‌ ಗಳ ಮೂಲಕ ಸಲ್ಲಿಸಲಬೇಕಾಗಿರುತ್ತದೆ. ವಿವಿರಗಳಿಗಾಗಿ ಖಜಾನೆ-2 ಮಾಹಿತಿಯಲ್ಲಿ ವೀಕ್ಷಿಸುವುದು)
2. ಆರಂಭಿಕ ಠೇವಣಿ ಪಾವತಿ ಚಲನ್‌ ಗೆ ಯಾವುದೇ ದರವನ್ನು ವಿಧಿಸಲಾಗುವುದಿಲ್ಲ ಉಚಿತವಾಗಿ ಇಲಾಖೆಯ ಕಚೇರಿಗಳು ದೊರೆಯುವುದು. (ಪ್ರಸ್ತುತ ಖಜಾನೆ-2 ದಲ್ಲಿ ಉಚಿತವಾಗಿ ಸೃಷ್ಟಿ ಮಾಡಿಕೊಳ್ಳುವುದಕ್ಕೆ ಅವಕಾಶವಿರುವುದು)

ಆರಂಭಿಕ ಠೇವಣಿ ರೂ.1000 / -  ಗಿಂತ ಕಡಿಮೆ ಇದ್ದಲ್ಲಿ ಯಾವುದೇ ವೈದ್ಯಕೀಯ ಪ್ರಮಾನ ಪತ್ರದ ಅವಶಕತೆ ಇರುವುದಿಲ್ಲ 1000/ ರೂ ಮೇಲ್ಪಟ್ಟ ಠೇವಣಿಗೆ ವೈದ್ಯಕೀಯ ಪರೀಕ್ಷೆಯ ಅವಶ್ಯಕತೆ ಇರುತ್ತದೆ. ಆದರೆ 40 ವರ್ಷಕ್ಕಿಂತ ಮೇಲ್ಪಟ್ಟ ವರ್ಷದವರು  ಯಾರಾದರೂ  ಇದ್ದಲ್ಲಿ 1000/- ಕ್ಕಿಂತ ಕಡಿಮೆ ಠೇವಣಿಗೂ ಸಹ ಕಡ್ಡಾಯವಾಗಿ ವೈದ್ಯಕೀಯ ಪ್ರಸ್ತಾಪವನೆಯೊಂದಿಗೆ ಸಲ್ಲಿಸಬೇಕಾಗುತ್ತದೆ.
ವೈದ್ಯರಿಗೆ ನಿಗದಿತ ಶುಲ್ಕವನ್ನು ನೀಡಬೇಕೆ?
ಇಲ್ಲ. ಪ್ರಸ್ತಾವನೆಯನ್ನು ಪರಿಶೀಲಿಸುವ ಅರ್ಹ ವೈದ್ಯರಿಗೆ ನಿಗದಿತ ವೈದ್ಯಕೀಯ ಶುಲ್ಕ.ವನ್ನು  ಇಲಾಖೆಯಿಂದಲೆ ನೀಡಲಾಗುತ್ತದೆ

ಕಡ್ಡಾಯ ವಿಮಾ ಯೋಜನೆಯಡಿ ಸೌಲಭ್ಯಗಳು
1. ವಿಮೆಯ ಹಣವನ್ನು ನಗದು ರೂಪದಲ್ಲಿ ಪಾವತಿಸುವುದು
2. ಸಾಲ ಸೌಲಭ್ಯ

1. ನಗದು ರೂಪದಲ್ಲಿ ವಿಮೆಯ ಪಾವತಿ: - ನಿಯಮ (17) ವಿಮಾದಾರನನ್ನು ಮುಂದುವರಿಸಲು ಅನುವು ಮಾಡಿಕೊಡುತ್ತದೆ
ಯಾವುದೇ ಕಾರಣಕ್ಕಾಗಿ ಮತ್ತು ಸೇವೆಯಲ್ಲಿ ಅವರು ಸೇವೆಯಲ್ಲಿರುವ ಪಾಲಿಸಿಯ ಅವಧಿ ಮುಗಿಯುವವರೆಗೆ ಪಾಲಿಸಿ
ಮಾಸಿಕ ಕಂತುಗಳು ನಗದು ರೂಪದಲ್ಲಿ. ಇದಕ್ಕಾಗಿ, ವಿಮಾದಾರನು ನಗದು ಪಾವತಿಗೆ ಅರ್ಜಿ ಸಲ್ಲಿಸಬಹುದು
ಸರ್ಕಾರಿ ಸೇವೆಯಿಂದ ಬಿಡುಗಡೆಯಾದ ಒಂದು ವರ್ಷದೊಳಗೆ. ಈ ರೀತಿಯಾಗಿ, ನೀತಿ
ಪಾಲಿಸಿಯ ಮೊದಲು ಬಡ್ಡಿ ಪಾವತಿ ಮತ್ತು ಸಾಲದ ಬಾಕಿ ಹಣವನ್ನು ಪೂರ್ಣವಾಗಿ ಪಾವತಿಸಬೇಕಾಗುತ್ತದೆ
"ನಗದು ಪ್ರಕರಣ" ದೊಂದಿಗೆ ಮುಂದುವರಿಯಲು ಅನುಮತಿಸಲಾಗಿದೆ. ಕಂತುಗಳನ್ನು ಪಾವತಿಸಲು ಆಯ್ಕೆ ಮಾಡಬಹುದು
ಮಾಸಿಕ, ತ್ರೈಮಾಸಿಕ, ದ್ವಿ-ವಾರ್ಷಿಕವಾಗಿ ಮತ್ತು ವಾರ್ಷಿಕವಾಗಿ ವಿಮಾದಾರರ ಇಚ್ಚೆಯಂತೆ. ಪಡೆಯಲು
ಸೌಲಭ್ಯ, ವಿಮಾದಾರರು ಸರ್ಕಾರ ಹೊರಡಿಸಿದ ಆದೇಶದ ನಕಲನ್ನು ಲಗತ್ತಿಸಬೇಕು
ಹಿಂದಿನದು, ಅವರ ಅಪ್ಲಿಕೇಶನ್‌ನಲ್ಲಿ ಅವರು ಹೊಂದಿರುವ ನೀತಿಗಳ ಸಂಖ್ಯೆಯೊಂದಿಗೆ ಸೇವೆ
ಸೇವಾ ವಿವರಗಳು ಮತ್ತು ಅವು ಸಂಪರ್ಕಗೊಂಡಿರುವ ಪೂರ್ಣ ಅಂಚೆ ವಿಳಾಸ.
 
kgid benefits
2. ಸಾಲ ಸೌಲಭ್ಯ: - ನಿಯಮ 40 ರ ಪ್ರಕಾರ, ವಿಮಾದಾರನು ಪಾಲಿಸಿಗಳನ್ನು ವರ್ಗಾಯಿಸಬಹುದು
ಅವರು ನಿಗದಿತ ಮೊತ್ತಕ್ಕೆ ಸಾಲವನ್ನು ಪಡೆಯಬಹುದು ಆದರೆ ಕನಿಷ್ಠ ಮೂರು ವರ್ಷಗಳ ಕಾಲ ಪೂರ್ಣಗೊಳಿಸಿರಬೇಕು.
ಪಾಲಿಸಿಯ ಹೆಚ್ಚುವರಿ ಮೌಲ್ಯದ 90% ಮೀರದಂತೆ ಸಾಲ ದೊರೆಯುತ್ತದೆ. ಇದಕ್ಕೆ 9 ರಷ್ಟು ಬಡ್ಡಿಗೆ ವಿಧಿಸಲಾಗುತ್ತದೆ. ಹಾಗೂ ಮರುಪಾವತಿಸಲಾಗದ ಸಾಲಕ್ಕೆ ಶುಲ್ಕಗಳು ಅನ್ವಯವಾಗುತ್ತದೆ. ಈ ಸಾಲದ ಹಣವನ್ನು ಕಂತುಗಲ್ಲಿ ಪಾವತಿಸುವ ಸೌಲಭ್ಯವಿರುತ್ತದೆ.

ಎರವಲು ಪಡೆಯುವ ವಿಧಾನ: -

• ಮೊದಲ ಬಾರಿಗೆ ಸಾಲಗಾರರು ಪಾಲಿಸಿ ದಿನಾಂಕ ದಿಂದ ಮೂರು ವರ್ಷಗಳನ್ನು ಪೂರ್ಣಗೊಳಿಸಿರಬೇಕು
ಸಾಲಗಾರನು ಈಗಾಗಲೇ ಮರುಬಳಕೆ ಮಾಡಿದ್ದರೆ ಸಾಲ ಪಡೆದ ದಿನಾಂಕದಿಂದ  24 ತಿಂಗಳುಗಳು (ಎರಡು ವರ್ಷಗಳು) ಪೂರ್ಣಗೊಂಡಿರಬೇಕು.
• ವಿಮಾದಾರರು ತಾವು ತಾವು ಹೊಂದಿರುವ ಪಾಲಿಸಿಗಳ ಮೇಲೆ ಒಟ್ಟಾಗಿ ಅಥವಾ ಪ್ರತ್ಯೇಕವಾಗಿ ಸಾಲ ಪಡೆಯಲು ಅರ್ಹರಾಗಿರುತ್ತಾರೆ
ಸಾಲ ಮರುಪಾವತಿಗೆ ಗರಿಷ್ಠ ಕಂತುಗಳ ಸಂಖ್ಯೆ 40 ಆಗಿರುತ್ತದೆ.
ಸಾಲಗಳನ್ನು ಮರುಕಳಿಸುತ್ತಿರುವ ಸಂದರ್ಭದಲ್ಲಿ , ಹಿಂದಿನ ಸಾಲದ ಬಾಕಿ ಯಾವುದಾದರೂ ಇದ್ದರೆ ಅದನ್ನು ಬಡ್ಡಿಯೊಂದಿಗೆ ಮರುಪಾವತಿಮಾಡಿಕೊಳ್ಳಲಾಗುತ್ತದೆ.ಇದಕ್ಕಾಗಿ ಸಾಲ ಮರುಪಾವತಿಯನ್ನು ಮಾಸಿಕ ವೇತನ ಬಿಲ್‌ಗಳಲ್ಲಿ ನೀಡಲಾಗುತ್ತದೆ.
 
ವಿವಿಧ ಹಕ್ಕು ಇತ್ಯರ್ಥ ಪ್ರಕರಣಗಳು:
1. ಅವಧಿಯ ಪೂರೈಕೆ ಹಕ್ಕು ಪ್ರಕರಣ
2. ಮರಣದಂಡನೆ ಪ್ರಕರಣ
3. ಮಾನಹಾನಿ ಹಕ್ಕು ಪ್ರಕರಣ
 
ಯಾವಾಗ ಪಾಲಿಸಿ ಅವಧಿ ಮುಕ್ತಾಯವಾಗುತ್ತದೆ?
1. ವಿಮಾದಾರರು 55 ವರ್ಷಗಳನ್ನು ಪೂರೈಸಿದ ನಂತರ ವಿಮಾ ಪಾಲಿಸಿ ಮುಕ್ತಾಯವಾಗುತ್ತದೆ.

2. ಮರಣ ಹೊಂದಿದ್ದಾಗ:  ವಿಮಾ ಪಾಲಿಸಿದಾರರೂ ವಿಮಾ ಪಾಲಿಸಿ ಪೂರ್ಣಗೊಳ್ಳುವ ಮುಂಚೆ ಮರಣ ಹೊಂದಿದ್ದಲ್ಲಿ , ಒಟ್ಟು
ಸಾವಿನವರೆಗೆ ಲಾಭಾಂಶವನ್ನು ಸೇರಿಸುವ ಮೂಲಕ ನಾಮನಿರ್ದೇಶಿತ ವ್ಯಕ್ತಿಗೆ ಮೊತ್ತವನ್ನು ಪಾವತಿಸಲಾಗುತ್ತದೆ

3. ವಿಮಾ ತ್ಯಾಗದ ವಿಧಾನ: - ವಿಮಾದಾರನನ್ನು ಸರ್ಕಾರಿ ಸೇವೆಯಿಂದ ಬಿಡುಗಡೆ ಮಾಡಿದರೆ ನೀತಿಯ ಮುಕ್ತಾಯದ ಮೊದಲು (ಸ್ವಯಂ ನಿವೃತ್ತಿ, ಕಡ್ಡಾಯ ನಿವೃತ್ತಿ, ವಜಾ, ರಾಜೀನಾಮೆ, ಇತ್ಯಾದಿ), ಅಂತಹ ವಿಮಾದಾರರು ಪಾವತಿಸುವುದನ್ನು  ನಗದು ರೂಪದಲ್ಲಿ ಮುಂದುವರಿಸಬಹುದು. ಆದರೆ ಸರ್ಕಾರದಿಂದ ಬಿಡುಗಡೆಯಾದ 12 ತಿಂಗಳೊಳಗೆ ಇಲಾಖೆ ಸೇವೆ ಪಾಲಿಸಿಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.
 
ಹೊಸದಾಗಿ KGID ವಿಮೆಯನ್ನು ಮಾಡಿಸುವ ವಿಧಾನ:
1. ಮೊದಲ ಬಾರಿಗೆ ಸರ್ಕಾರಿ ನೌಕರಿಗೆ ಸೇರಿದ ನೌಕರರು ತಮ್ಮ ವೇತನ ‍ಶ್ರೇಣಿಗೆ ಎಷ್ಟು ಹಣದ ಕಂತು ಕಟ್ಟಬೇಕು ಎನ್ನುವುದುನ್ನು ಪರಿಶೀಲಿಸುವುದು.
2. ವಿಮಾ ಪ್ರಸ್ತಾವನೆಯ ನಮೂನೆಯನ್ನು ತುಂಬಿ ಸರ್ಕಾರಿ ನೌಕರರ ಮೇಲಧಿಕಾರಿಯ ಸಹಿಯನ್ನು ಮಾಡಿಸುವುದು.
3.ಖಜಾನೆ-2 ಅಲ್ಲಿ ತಾವು ಕಟ್ಟಬೇಕಾದ ಪಾಲಿಸಿ ಹಣವನ್ನು ಸೂಕ್ತ ನಮೂನೆಯಲ್ಲಿ ತುಂಬುವುದು>
(ಕೆ2 ಚಲನ ಸೃಷ್ಠಿ ಮಾಡುವ ವಿಧಾನಕ್ಕಾಗಿ ಇಲ್ಲಿ ವೀಕ್ಷಿಸಿ: https://studio.youtube.com/video/rUxqYY87uCM/edit?utm_campaign=upgrade&utm_medium=redirect&utm_source=%2Fdashboard )
4. 1000/ರೂಪಾಯಿಗಿಂತ ಕಡಿಮೆ ಹಣವಾಗಿದ್ದು 40 ವರ್ಷದ ಒಳಗಡೆ ಇದ್ದಲ್ಲಿ ಈ ಎಲ್ಲಾ ದಾಖಲೆಗಳನ್ನು ತಮ್ಮ ಜಿಲ್ಲೆಯ ವಿಮಾ ಅಧಿಕಾರಿಗಳಿಗೆ ಸಲ್ಲಿಸುವುದು.
5. 1000/ ಕ್ಕಿಂತ ಹೆಚ್ಚಿನ ಕಂತು ಅಥವಾ 40 ವರ್ಷದ ಮೇಲ್ಪಟ್ಟ ವಯಸ್ಸಿನ ಅಧಿಕಾರಿ/ನೌಕರರಾಗಿದ್ದಲ್ಲಿ ವೈದ್ಯಾಧಿಕಾರಿಗಳಿಂದ ವೈಧ್ಯಕೀಯ ಪರೀಕ್ಷೆ ಮಾಡಿಸಿ ಅರ್ಜಿಯೊಂದಿಗೆ ಅದನ್ನು ಸಲ್ಲಿಸುವುದು.
6. ಈ ಎಲ್ಲಾ ದಾಖಲೆಗಳನ್ನು ಸೇರಿಸಿ ತಾವು ಕರ್ತವ್ಯ ನಿರ್ವಹಿಸುತ್ತಿರು ಜಿಲ್ಲೆಯ ಜಿಲ್ಲಾ ವಿಮಾ ಅಧಿಕಾರಿಗಳ ಕಛೇರಿಗೆ ಸಲ್ಲಿಸುವುದು.

ಸರ್ಕಾರಿ ನೌಕರರು/ಅಧಿಕಾರಿಗಳು ಕಟ್ಟಬೇಕಾದ ಹಣದ ಪರಿಶೀಲನೆಗಾಗಿ ಚಾರ್ಟ್‌ (6ನೇ ವೇತನ ಆಯೋಗ ಪ್ರಕಾರವಾಗಿ)
[NEW KGID MINIMUM PREMIUM ACCORDING TO 6TH PAY COMMISSION 2018]
(1) ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯಲ್ಲಿ ಜೀವ ವಿಮೆ ಮಾಡಿಸಿರುವ ಅಥವಾ ಮಾಡಿಸುವ ಸರ್ಕಾರಿ ನೌಕರ ಕಡ್ಡಾಯವಾಗಿ ಪಾವತಿಸಬೇಕಾದ ಮಾಸಿಕ ವಿಮಾ ಕಂತಿನ ಕನಿಷ್ಠ ದರವನ್ನು ಈ ಕೆಳಗಿನ ಕೋಷ್ಠಕದಲ್ಲಿ ಸೂಸಿರುವಂತೆ ಸಂಬಂಧಪಟ್ಟ ಸರ್ಕಾಋಇ ನೌಕರ ಧಾರಣಾ ಮಾಡಿರುವ ಹುದ್ದೆಯ ವೇತನ ‍ಶ್ರೇಣಿಗೆ ಅನುಗುಣವಾಗಿ ನಿಗದಿಗೊಳಿಸತಕ್ಕದ್ದು.
kgid premium calculator

:ಕೋಷ್ಠಕ:

ಕ್ರಮ ಸಂಖ್ಯೆ    ವೇತನ ಶ್ರೇಣಿ (ರೂ.ಗಳಲ್ಲಿ)        ಕನಿಷ್ಠ ಮಾಸಿಕ ವಿಮಾ ಕಂತಿನ ಮೊಬಲಗು (ರೂ.ಗಳಲ್ಲಿ)
1.                  17000-28950                        1440
2.                  18600-32600                        1600
3.                  19950-37900                        1810
4.                  21400-42000                        1980
5.                  23500-47650                        2220
6.                  25800-51400                        2410
7.                  27650-52650                        2510
8.                  30350-58250                        2770
9.                  33450-62600                        3000
10.                36000-67550                        3240
11.                37900- 70850                       3400
12.                40900-78200                        3720
13.                43100-83900                        3940
14.                45300-88300                        4180
15.                48900-92700                        4430
16.                52650-97100                        4680
17.                56800-99600                        4890
18.                61150-102100                      5100
19.                67550-104600                      5380
20.                70850-107100                      5560
21.                74400-109600                      5750
22.                82000-117700                      6240
23.                90500-123300                      6680
24.                97100-141300                      7450
25.                104600-150600                    7980
 
(2) ಸರ್ಕಾರಿ ನೌಕರ ತಾನು ಧಾರಣ ಮಾಡಿರುವ ಹುದ್ದೆಯ ವೇತನ ಶ್ರೇಣಿಗನುಗುಣವಾಗಿ ನಿಗದಿಪಡಿಸಿರುವ ಕನಿಷ್ಠ ಮಾಸಿಕ ವಿಮಾ ಕಂತಿಗಿಂತ ಹೆಚ್ಚಿನ ದರದ ಮಾಸಿಕ ವಿಮಾ ಕಂತಿಗೆ ವಂತಿಗೆಯನ್ನು ಪಾವತಿಸಲು ಅಪೇಕ್ಷಿಸಿದರೆ ಹಾಗೆ ಮಾಡಬಹುದು.
 
ಆದೇಶದ ವಿವರಗಳು ಈ ರೀತಿಯಾಗಿವೆ:

kgid premium calculator,  kgid premium chart,


 

2. KGID ವಿಮೆ ಪ್ರಸ್ತಾವನೆಯ ನಮೂನೆ:




3. Khajana2 ಚಲನ್‌ ಸೃಷ್ಟಿಗಾಗಿ ಈ ವಿಡಿಯೋ ವೀಕ್ಷಿಸಿ:
 
4. ವೈಧ್ಯಾಧಿಕಾರಿಗಳಿಂದ ತುಂಬಿಸಬೇಕಾದ ನಮೂನೆ:
Form for Medical Proposal 
 
kgid medical form in kannada

kgid medical form in kannada
kgid medical form in kannada





 ನಾಮಿನಿ ಬದಲಾವಣೆಗಾಗಿ ನಮೂನೆಗಳು:
Form for Change of Nomination  :


KGID Loan Application Form:
ಕೆ.ಜಿ.ಐ.ಡಿ. ಸಾಲ ಪಡೆಯುವ ಅರ್ಜಿ ನಮೂನೆ:
kgid loan



 
Pay Receipt Form:
ಹಣ ಪಡೆಯುವ ರಸಿದಿ: 

Form for Death Claim
ವಿಮಾದಾರರು ಮರಣ ಹೊಂದಿದಲ್ಲಿ ಹಣ ಪಡೆಯುವ ಅರ್ಜಿ ನಮೂನೆ:


 
ಪ್ರಶ್ನೆ: KGID ಪ್ರಸ್ತಾವನೆಗಾಗಿ  `ವೈದ್ಯಕೀಯ' ಪ್ರಮಾಣ ಪತ್ರ ಮಾಡಿಸಲು ರಜೆ ಸೌಲಭ್ಯ ದೊರೆಯುತ್ತದೆಯೇ?
ಹೌದು ರಜೆ ಸೌಲಭ್ಯವಿದೆ. ಕೆ.ಜಿ.ಐ.ಡಿ. ಪ್ರಸ್ತಾವನೆಗಾಗಿ ವೈದ್ಯಕೀಯ ಪ್ರಮಾಣಪತ್ರ ಮಾಡಿಸಲು ವಿಶೇಷ ಸಾಂಧರ್ಭಿಕ ರಜೆ (OOD) ದೊರೆಯುತ್ತದೆ.
ANNEXURE-B: Rules Regulating the grant of casual leave in respect of Karnataka government servants with effect from 1st January 1959.
(GOVERNMENT ORDER NO: FD 163 SRS 58, DATED 5TH DECEMBER, 1958)

(7) When a Government servant has to insure his life in the Karnataka Government insurance Department, 1[he may by granted such casual leave] as may be necessary to enable him to appear before a Medical Officer and to procure the required medial certificate.

(8) When Government servants who are volunteers, are permitted by Heads of Departments to attend camps of exercise and rifie meetings without extra coast to Government or detriment to Government work, the absence shall be treated as casual leave, not counting against the casual leave ordinarliy admissible under the rule.

ಆದೇಶದ ಪ್ರತಿ:
1. Amended by No. FD 87 SRS 66, dated 19.09.1966
2. 2. Amended by No. FD 6 SRS 88, dated 1.2.1988
3. Amended by No. DPAR 436 SAS 91, dated 10.09.1992
 
________________________________________________________


Tags: How to generate KGID Challan, kgid bank challan generation, kgid payment, treasury challan generation, khajane 2, online challan generate, kgid premium calculator, kgid employee details, kgid bonus 2020, kgid benefits, kgid loan, kgid interest rate, kgid medical form in kannada, kgid bonus form, kgid rules in kannada, kgid premium calculator, kgid premium chart,

X STANDARD SECOND LANGUAGE ENGLISH-2020-21

 X STANDARD SECOND LANGUAGE ENGLISH-2020-21 STUDY MATERIAL FOR THE YEAR 2020-21 For Class 10 Karnataka Secondary Education Examination Board...