10th Social Science Important Question and answers| 10ನೇ ತರಗತಿ ಸಮಾಜ ವಿಜ್ಞಾನ ವಿಷಯ ಆಧಾರಿತ ಪ್ರಶ್ನೆಗಳು ಭಾಗ-4| ಸ್ಪರ್ದಾತ್ಮಕ ಪರೀಕ್ಷೆಗಳ ಸಿದ್ದತೆಗಾಗಿ ವಿವಿಧ ಪ್ರಶ್ನೆಗಳು|

 

10ನೇ ತರಗತಿ ಸಮಾಜ ವಿಜ್ಞಾನ ವಿಷಯ ಆಧಾರಿತ ಪ್ರಶ್ನೆಗಳು ಭಾಗ-4

ಸ್ಪರ್ದಾತ್ಮಕ ಪರೀಕ್ಷೆಗಳ ಸಿದ್ದತೆಗಾಗಿ ವಿವಿಧ ಪ್ರಶ್ನೆಗಳು 

 ಭಾಗ-4

01. ಮೊದಲನೆ ಆಂಗ್ಲೋ – ಮೈಸೂರು ಯುದ್ಧ ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು
ಉ: ಮದ್ರಾಸ್ ಒಪ್ಪಂದ
02. ಎಂಡನೇ ಆಂಗ್ಲೋ-ಮೈಸೂರು ಯುದ್ಧಕ್ಕೆ ಕಾರಣ ಯಾವುದು ?
ಉ: ಬ್ರಿಟಿಷರು ಮಾಹೆ ವಶಪಡಿಸಿಕೊಂಡಿದ್ದು, ತಿರುವಾಂಕೂರು ರಾಜ್ಯಗಳಲ್ಲಿನ ರಾಜಕೀಯ ಸನ್ನಿವೇಶ 

03. ಪೊರ್ಟೋನೋವೆ ಕದನದಲ್ಲಿ (1781) ಸೋತವರು
 ಉ: ಹೈದರಾಲಿ
04. ಪೊರ್ಟೋನೋವೆ ಕದನದ ಪರಿಣಾಮವೇನು ?
 ಉ: ಯುದ್ಧದ ಗತಿ ಬದಲಿಸಿತು ಬ್ರಿಟಿಷರಲ್ಲಿ ಸ್ಥೆರ್ಯ ಹೆಚ್ಚಿಸಿತು 

05. 2 ನೇ ಆಂಗ್ಲೋ-ಮೈಸೂರು ಯುದ್ದದ ಕೊನೆಗೆ ಆದ ಒಪ್ಪಂದ ಯಾವುದು ?
ಉ: ಮಂಗಳೂರು
06. ಮೂರನೇ ಆಂಗ್ಲೋ-ಮೈಸೂರು ಯುದ್ದಕೆ ಕಾರಣವೇನು ?
ಉ: ತಿರುವಾಂಕೂರು ರಾಜಕಾರಣಕ್ಕೆ ಸಂಬಂಧಿಸಿದ ಪ್ರಶ್ನೆ 

07. ಮೂರನೇ ಆಂಗ್ಲೋ-ಮೈಸೂರು ಯುದ್ದದ ಗತಿ ಬದಲಾಗಲು ಕಾರಣವೇನು ?  
ಉ: ಲಾರ್ಡ್ ಕಾರನ್‍ವಾಲೀಸ್ ಬ್ರಿಟಿಷ ಸೈನ್ಯದ ನಾಯಕತ್ವ ವಹಿಸಿಕೊಂಡಿದ್ದು.
08. ಮೂರನೇ ಆಂಗ್ಲೋ - ಮೈಸೂರು ಯುದ್ದದ ಕೊನೆಗೆ ಆದ ಒಪ್ಪಂದ ಯಾವುದು ?
ಉ: ಶ್ರೀರಂಗಪಟ್ಟಣ ಒಪ್ಪಂದ

09. ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧಕ್ಕೆ ಕಾರಣ ಯಾವುದು ?
ಉ: ಅಮಾನವೀಯ ಮತ್ತು ಅಸಮಾನ ಷರತ್ತಿನ ಒಪ್ಪಂದಕ್ಕೆ ಟಿಪ್ಪು ನಿರಾಕರಣೆ
10. ಮರಾಠಿಯಲ್ಲಿ ವಾಘ್ ಎಂದರೆ ಏನು ಅರ್ಥ ?
ಉ: ಹುಲಿ 

11. ದೋಂಡಿಯಾನನ್ನು ವಾಘ್ ಎಂದು ಕರೆಯಲು ಕಾರಣವೇನು ?
ಉ: ಶೌರ್ಯ ಪರಾಕ್ರಮಕ್ಕೆ ಪ್ರಸಿದ್ಧನಾಗಿದ್ದನು
12. ದೋಂಡಿಯಾನಿಗೆ ಸಹಾಯ ಮಾಡಿದವರು ಯಾರು
ಉ; ಫ್ರೆಂಚ್‍ರು 

13. ದೋಂಡಿಯಾನನ್ನು ಹತ್ಯೆ ಮಾಡಿದ ಸ್ಥಳ ಯಾವುದು ?
ಉ: ಕೋನ್‍ಗಲ್
14. ಬ್ರಿಟಿಷರು ಶಿವಲಿಂಗರುದ್ರ ಸರ್ಜನಿಗೆ ಕಿತ್ತೂರು ಸಂಸ್ಥಾನವನ್ನು ನೀಡಲು ಕಾರಣವೇನು ?
ಉ: ಮರಾಠರ ಯುದ್ಧದಲ್ಲಿ ಬ್ರಿಟಿಷರಿಗೆ ಸಹಾಯ ಮಾಡಿದ್ದನು 

15. ಸಂಗೊಳ್ಳಿ ರಾಯಣ್ಣನ ಹೋರಾಟÀದ ಮುಖ್ಯ ಉದ್ದೇಶವೇನು ?
ಉ: ತಾಲ್ಲೂಕು ಕಛೇರಿ ಮತ್ತು ಖಜಾನೆ ಲೂಟಿ
16. ಚೆನ್ನಮ್ಮ ಮರಣ ಹೊಂದಿದ ಸ್ಥಳ ಯಾವುದು
ಉ: ಬೈಲಹೊಂಗಲ 

17. ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿದ ಸ್ಥಳ ಯಾವುದು ?
ಉ: ನಂದಗಡ (1831)
18. ಅಮರ ಸುಳ್ಯ ಬಂಡಾಯ ಮೂಲತಃ ಈ ಬಂಡಾಯ
ಉ: ರೈತ ಬಂಡಾಯ 

19. 1857 ಕ್ರಾಂತಿಯ ನಾಯಕನೆಂದು ಇತಿಹಾಸಕಾರು ವರ್ಣಿಸಿದ್ದು  
ಉ: ವೆಂಕಟಪ್ಪನಾಯ
20. ಹಲಗಲಿ ಬೇಡರು ಬ್ರಿಟಿಷರ ವಿರುದ್ದ ದಂಗೆ ಏಳಲು ಕಾರಣ
ಉ: ಬೇಡರು ತಮ್ಮ ಪರಂಪರಾನುಗತವಾದ ಹಕ್ಕನ್ನು ಉಳಿಸಿಕೊಳ್ಳಲು 

21. 19 ನೇ ಶತಮಾನದ ಕಾಲಘಟ್ಟದ ಸುಧಾರಣೆಯ ಪ್ರಮುಖ ಲಕ್ಷಣವೇನು ?
ಉ: ಸಮಾಜಕ್ಕೆ ಹಾನಿಕಾರಕವಾದ ಪದ್ಧತಿಗಳನ್ನು ಕಾನೂನಿನ ಮೂಲಕ ನಿಷೇಧಿಸಲು ಪ್ರಯತ್ನಿಸುವುದು
22. ಆತ್ಮೀಯ ಸಭಾ(ಕಲ್ಕತ್ತಾ)ದ ಸ್ಥಾಪಕರು ಯಾರು ?
ಉ: ರಾಜಾ ರಾಮ್‍ಮೋಹನರಾಯ 

23. ಆತ್ಮೀಯ ಸಭಾದÀ ಪ್ರಮುಖ ಆಶಯವೇನು
ಉ: ಧಾರ್ಮಿಕ ಮತ್ತು ಸಾಮಾಜಿಕ ಪಿಡುಗುಗಳನ್ನು ಬಂಗಾಳದ ಸಮಾಜದಿಂದ ಕೊನೆಗೊಳಿಸುವುದು
24. ಬ್ರಹ್ಮ ಸಮಾಜದ (1828) ಸ್ಥಾಪಕರು ಯಾರು ?
ಉ: ರಾಜಾ ರಾಮ್‍ಮೋಹನರಾಯ

25. ಆಧುನಿಕ ಭಾರತದ ಹರಿಕಾರನೆಂದು ರಾಜಾ ರಾಮ್‍ಮೋಹನರಾಯರನ್ನು ಕರೆದವರು ಯಾರು ?
ಉ: ರವೀಂದ್ರನಾಥ ಠಾಗೂರ
26. ಭಾರತದ ಪುನರುಜ್ಜೀವನದ ಜನಕ, ಭಾರತೀಯ ರಾಷ್ಟ್ರೀಯತತೆಯ ಪ್ರವಾದಿ ಎಂದು ಕರೆಯಲ್ಪಡುವವರು ಯಾರು
ಉ: ರಾಜಾ ರಾಮ್‍ಮೋಹನರಾಯ್ 

27. ಯುವಬಂಗಾಳ ಚಳವಳಿ ಆರಂಭಿಸಿದವರು ಯಾರು
ಉ: ಹೆನ್ರಿ ವಿವಿಯನ್ ಡಿರೇಜಿಯೊ
28. ಅಕಾಡೆಮಿಕ್ ಅಸೋಸಿಯೇಷನ್ ಚರ್ಚಾವೇದಿಕೆ ಸ್ಥಾಪಕರು ಯಾರು ?
ಉ: ಹೆನ್ರಿ ವಿವಿಯನ್ ಡಿರೇಜಿಯೊ 

29. ಆರ್ಯ ಸಮಾಜ ಆರಂಭವಾದ ಸ್ಥಳ ಯಾವುದು ?  
ಉ: ಕಾಥೇವಾಡ
30. ದಯಾನಂದ ಸರಸ್ವತಿಯವರ ಮೂಲ ಹೆಸರು ಏನು
ಉ: ಮೂಲಶಂಕರ
*****

No comments:

Post a Comment

X STANDARD SECOND LANGUAGE ENGLISH-2020-21

 X STANDARD SECOND LANGUAGE ENGLISH-2020-21 STUDY MATERIAL FOR THE YEAR 2020-21 For Class 10 Karnataka Secondary Education Examination Board...