10ನೇ ತರಗತಿ ಸಮಾಜ ವಿಜ್ಞಾನ ವಿಷಯ ಆಧಾರಿತ ಪ್ರಶ್ನೆಗಳು ಭಾಗ-7
ಸ್ಪರ್ದಾತ್ಮಕ ಪರೀಕ್ಷೆಗಳ ಸಿದ್ದತೆಗಾಗಿ ವಿವಿಧ ಪ್ರಶ್ನೆಗಳು: ಭಾಗ-7
1. ಹೈದ್ರಾಬಾದ ಕರ್ನಾಟಕ ಹಿಂದುಳಿದ ಪ್ರದೇಶಗಳಿಗೆ ವಿಶೇಷ ಸ್ಥಾನಮಾನ ನೀಡಿದ ವಿಧಿ ಯಾವುದು?
ಉ: 371 ಜೆ
2. ಕೋಮುವಾದವೆಂದರೆ ಏನು?
ಉ: ಧರ್ಮದ ಆಧಾರದಲ್ಲಿ ಸಮಾಜದ ವಿಭಜನೆ ಹಾಗೂ ಆ ನೆಲೆಯಲ್ಲೇ ಗುರುತಿಸಿಕೊಂಡು ಪರಸ್ಪರ ವಿರುದ್ಧ ಹಿತಾಸಕ್ತಿ ಬೆಳೆಸಿಕೊಳ್ಳುವುದು.
ಉ: 371 ಜೆ
2. ಕೋಮುವಾದವೆಂದರೆ ಏನು?
ಉ: ಧರ್ಮದ ಆಧಾರದಲ್ಲಿ ಸಮಾಜದ ವಿಭಜನೆ ಹಾಗೂ ಆ ನೆಲೆಯಲ್ಲೇ ಗುರುತಿಸಿಕೊಂಡು ಪರಸ್ಪರ ವಿರುದ್ಧ ಹಿತಾಸಕ್ತಿ ಬೆಳೆಸಿಕೊಳ್ಳುವುದು.
3. ಗ್ರಾಮಾಂತರ ಮಹಿಳೆಯರ ವಿಕಾಸಕ್ಕೆ ಜಾರಿಗೆ ಬಂದ ಕಾರ್ಯಕ್ರಮ ಯಾವುದು?
ಉ: ಸ್ತ್ರೀ ಶಕ್ತಿ
4. ಭಯೋತ್ಪಾದನೆ ಎಂದರೆ ಏನು?
ಉ: ಉಗ್ರಗಾಮಿ ಸಂಘಟನೆಗಳ ಉದ್ದೇಶ ಈಡೇರಿಕೆಗಾಗಿ ಹಾಗೂ ಭಯದ ವಾತಾವರಣ ಸೃಷ್ಟಿಸುವ ಉದ್ದೇಶ ಹೊಂದಿದ ರಾಜಕೀಯ ತಂತ್ರಗಾರಿಕೆ
5. 21ನೇ ಶತಮಾನÀದಲ್ಲಿ ಭಾರತೀಯ ನಾಗರಿಕ ಸಮಾಜಕ್ಕೆ ಸವಾಲಾಗಿರುವುದು ಯಾವುದು?
ಉ: ಕಾರ್ಪೋರೇಟ್ ತಂತ್ರಗಾರಿಕೆ
6. ತಾವು ವಾಸಿಸುತ್ತಿರುವ ಪ್ರದೇಶದ ಬಗ್ಗೆ ಗಾಢವಾದ ಅಭಿಮಾನ ಹೊಂದಿರುವುದು ಏನು?
ಉ: ಪ್ರಾದೇಶಿಕತೆ (ಪ್ರಾದೇಶಿಕವಾದ)
7. ಕಾರ್ಪೋರೇಟ್À ತಂತ್ರÀಗಾರಿಕೆ ಎಂದರೆ ಏನು?
ಉ: ಒಂದು ನಿರ್ದಿಷ್ಟ ಉದ್ದೇಶದೊಂದಿಗೆ ಪೂರ್ವನಿರ್ಧಾರಿತ ಗುರಿಗಳನ್ನು ತಲುಪಲು ಕಂಪನಿಯು ಕೈಗೊಳ್ಳುವ ವಿವಿಧ ರೀತಿಯ ಆಡಳಿತಾತ್ಮಕ ಪ್ರಯತ್ನಗಳೇ ಆಗಿದೆ
8. ಭಾರತದಲ್ಲಿ ಭಾμÁವಾರು ಪ್ರಾಂತ್ಯಗಳು ವಿಭಜನೆಯಾದ ವರ್ಷ
ಉ: 1956
9. ವಿದೇಶಾಂಗ ನೀತಿ ಎಂದರೆ ಏನು?
ಉ: ಒಂದು ರಾಷ್ಟ್ರವು ಅನ್ಯ ರಾಷ್ಟ್ರಗಳೊಂದಿಗೆ ವ್ಯವಹರಿಸುವಾಗ ಅನುಸರಿಸುವ ನೀತಿ
10. ಆಫ್ರಿಕಾದ ಗಾಂಧಿ ಎಂದು ಹೆಸರಾದವರು ಯಾರು?
ಉ: ನೆಲ್ಸ್ನ್ ಮಂಡೇಲಾ
11. ಜಗತ್ತಿನ ಧುೃವೀಕರಣದ ಸಮಯದಲ್ಲಿ ಭಾರತ ಯಾವ ನೀತಿ ಅನುಸರಿಸಿತು?
ಉ: ಅಲಿಪ್ತ ನೀತಿ ಅನುಸರಿಸಿತು.
12. ಅಂತರರಾಷ್ಟ್ರೀಯ ಶಾಂತಿ & ಸೌಹಾದರ್Àತೆಯ ಕುರಿತು ತಿಳಿಸುವ ವಿಧಿ ಯಾವುದು?
ಉ: 51 ವಿಧಿ
13. ಭಾರತÀ & ಚೀನಾದ ನಡುವೆ ಉತ್ತಮ ವ್ಯಾಪಾರ ಸಂಪರ್ಕ ಹೊಂದಿದ ಉಲ್ಲೇಖವಿರುವ ಕೃತಿ ಯಾವುದು?
ಉ: ಕೌಟಿಲ್ಯನ ಅರ್ಥಶಾಸ್ತ್ರ
14. ಭಾರತ & ಚೀನಾ ಪ್ರಯತ್ನದ ಫಲವಾಗಿ 2015 ರಲ್ಲಿ ಪ್ರಾರಂಭಗೊಂಡ ಸಂಘಟನೆ
ಉ: BRICS (ಬ್ರಿಕ್ಸ್)
15. ಗೋವಾ ವಿಮೋಚನೆಗೊಂಡ ವರ್ಷ ಯಾವುದು?
ಉ:1961
16. ಭಾರತ & ರಷ್ಯಾ ನಡುವೆ 20 ವರ್ಷಗಳ ಶಾಂತಿ ಸಹಕಾರ ಮೈತ್ರಿ ಒಪ್ಪಂದವಾದ ವರ್ಷ ಯಾವುದು?
ಉ: 1971
17. ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವಕ್ಕೆ ಬೆಂಬಲಿಸುತ್ತಿರುವ ದೇಶ ಯಾವುದು?
ಉ: ರಷ್ಯಾ
18. ಪಂಚಶೀಲ ತತ್ವಗಳಿಗೆ ಸಹಿ ಹಾಕಿದ ದೇಶಗಳು ಯಾವುವು?
ಉ: ಭಾರತ & ಚೀನಾ
19. ಚೀನಾ ಇಂದಿಗೂ ತನ್ನದೆಂದು ಪ್ರತಿಪಾದಿಸುತ್ತಿರುವ ಭಾರತದ ರಾಜ್ಯ ಯಾವುದು?
ಉ: ಅರುಣಾಚಲ ಪ್ರದೇಶ
20. ಭಾರತ & ಪಾಕಿಸ್ತಾನ ನಡುವಿನ ಬಿಕ್ಕಟ್ಟಿಗೆ ಪ್ರಮುಖ ಕಾರಣ
ಉ: ಕಾಶ್ಮೀರ ಸಮಸ್ಯೆ
21. 1971 ಭಾರತ - ಪಾಕಿಸ್ತಾನ ಯುದ್ದದ ಪರಿಣಾಮವೇನು?
ಉ: ಬಾಂಗ್ಲಾದೇಶದ ಉದಯ
22. ವಿಶ್ವಸಂಸ್ಥೆ ಪ್ರಾರಂಭವಾದ ವರ್ಷ ಯಾವುದು?
ಉ: 24 ಅಕ್ಟೋಬರ 1945
23. ಮಾನವ ಹಕ್ಕುಗಳನ್ನು ವಿಶ್ವಸಂಸ್ಥೆs ಅಂಗೀಕರಿಸಿದ ವರ್ಷ
ಉ: 1948 ಡಿಸೆಂಬರ 10
24. “ಶಸ್ತ್ರಾಸ್ತ್ರಗಳನ್ನು ಹೊಂದಿದ ಈ ಜಗತ್ತು, ಹಣ ಮಾತ್ರ ಪೋಲು ಮಾಡುವುದಿಲ್ಲ. ಬದಲಾಗಿ ಕಾರ್ಮಿಕರ ಬೆವರನ್ನು, ವಿಜ್ಞಾನಿಗಳ ಬುದ್ಧಿವಂತಿಕೆಯನ್ನು ಹಾಗೂ ಮಕ್ಕಳ ಆಸೆಯನ್ನು ವ್ಯಯಗೊಳಿಸುತ್ತದೆ“ ಈ ಹೇಳಿಕೆ ನೀಡಿದವರು
ಉ: ಐಸನ್ ಹೊವರ್
25. ತೃತೀಯ ಜಗತ್ತು ಎಂಬ ವಿಚಾರ ಸಂಬಂಧಿಸಿದ್ದು
ಉ: ಬಡರಾಷ್ಟ್ರಗಳು
26. ಅಣು ಶಸ್ತ್ರಾಸ್ತ್ರಗಳ ತಯಾರಿಕಾ ಪೈಪೋಟಿಯಿಂದ ಜಗತ್ತು ಎದುರಿಸುವ ಗಂಭೀರ ಪರಿಣಾಮವೇನು?
ಉ: ಪರಸ್ಪರ ನಿಶ್ಚಿತ ನಾಶ
27. 1ನೇ ಮಹಾಯುದ್ಧದ ನಂತರ ವಿಶ್ವಶಾಂತಿಗಾಗಿ ಸ್ಥಾಪಿತವಾದÀ ಸಂಸ್ಥೆ ಯಾವುದು?
ಉ: ಲೀಗ್ ಆಫ್ ನೇಷನ್ಸ್
28. ವಿಶ್ವಸಂಸ್ಥೆ ಸ್ಥಾಪನೆಯ ರೂವಾರಿಗಳು ಯಾರು?
ಉ: ಚರ್ಚಿಲ್, ಸ್ಟಾಲಿನ್ ಹಾಗೂ ರೂಸ್ವೆಲ್ಟ್
29. ವಿಶ್ವಸಂಸ್ಥೆ ಪದ ಚಾಲ್ತಿಗೆ ತಂದವರು ಯಾರು?
ಉ: ಪ್ರಾಂಕ್ಲಿನ್ ಡಿ ರೂಸ್ವೆಲ್ಟ್
30. ವಿಶ್ವಸಂಸ್ಥೆ ಮುಖ್ಯ ಕಛೇರಿಯ ಇರುವ ಸ್ಥಳ ಯಾವುದು?
ಉ: ನ್ಯೂಯಾರ್ಕ
****
No comments:
Post a Comment