10th Social Science Important Question and answers| 10ನೇ ತರಗತಿ ಸಮಾಜ ವಿಜ್ಞಾನ ವಿಷಯ ಆಧಾರಿತ ಪ್ರಶ್ನೆಗಳು ಭಾಗ-5| ಸ್ಪರ್ದಾತ್ಮಕ ಪರೀಕ್ಷೆಗಳ ಸಿದ್ದತೆಗಾಗಿ ವಿವಿಧ ಪ್ರಶ್ನೆಗಳು|

10ನೇ ತರಗತಿ ಸಮಾಜ ವಿಜ್ಞಾನ ವಿಷಯ ಆಧಾರಿತ ಪ್ರಶ್ನೆಗಳು ಭಾಗ-5

ಸ್ಪರ್ದಾತ್ಮಕ ಪರೀಕ್ಷೆಗಳ ಸಿದ್ದತೆಗಾಗಿ ವಿವಿಧ ಪ್ರಶ್ನೆಗಳು:

 ಭಾಗ-5

1. “ವೇದಗಳಿಗೆ ಮರಳಿ” ಎಂದು ಘೂೀಷಿಸಿದವರು ಯಾರು?
ಉ: ದಯಾನಂದ ಸರಸ್ವತಿ
2. ಶುದ್ಧಿ ಚಳುವಳಿ ಎಂದರೆ ಏನು?
ಉ: ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡವರÀನ್ನು ಮರಳಿ ಹಿಂದೂ ಧರ್ಮಕ್ಕೆ ಕರೆತರುವುದು
 
3. ಆರ್ಯ ಸಮಾಜದ ತತ್ವಗಳಿಂದ ಪ್ರೇರಣೆ ಪಡೆದ ತೀವ್ರವಾದಿ ಯಾರು?
ಉ: ಲಾಲಾ ಲಜಪತ್‍ರಾಯ್
4. ಬ್ರಹ್ಮ ಸಮಾಜದ ತಾತ್ವಿಕÀ ಪ್ರಭಾವದಿಂದ ಆರಂಭವಾದ ಚಳುವಳಿ ಯಾವುದು?  
ಉ: ಪ್ರಾರ್ಥನಾ ಚಳುವಳಿ
 
5. ಪ್ರಾರ್ಥನಾ ಸಮಾಜ ಆರಂಭವಾದ ಸ್ಥಳ ಯಾವುದು?
ಉ: ಮುಂಬೈ 1867
6. ಜ್ಯೋತಿಬಾ ಫುಲೆರವರ ಕೃತಿಯನ್ನು ಹೆಸರಿಸಿ.
ಉ: ಗುಲಾಮಗಿರಿ 
 
7. ಅಂಬೇಡ್ಕರ್‍ರವರಿಗೆ ಪ್ರೇರಣೆಯಾದವರು ಯಾರು?
ಉ: ಫುಲೆ ದಂಪತಿಗಳು
8. ಆಂಗ್ಲೋ-ಓರಿಯಂಟಲ್ ಕಾಲೇಜ್ ಸ್ಥಾಪನೆಗೆ ಕಾರಣವೇನು?
ಉ: ಪಾಶ್ಚಿಮಾತ್ಯ ವಿಜ್ಞಾನ ಮತ್ತು ಸಂಸ್ಕøತಿ ಕುರಿತು ಚಿಂತನೆ ಮಾಡುವುದು 
 
9. ಅಲಿಘರ್ ಚಳುವಳಿ ಆರಂಭಿಸಿದವರು ಯಾರು?
ಉ: ಸರ್ ಸೈಯದ್ ಅಹಮದ್ ಖಾನ್
10. ರಾಮಕೃಷ್ಣ ಆಶ್ರಮ (1897) ಸ್ಥಾಸಪಕರು
ಉ: ಸ್ವಾಮಿ ವಿವೇಕಾನಂದರು 
 
11. ರಾಮಕೃಷ್ಣ ಆಶ್ರಮ ಸ್ಥಾಪನೆ ಉದ್ದೇಶವೇನು?
ಉ: ಪರಮಹಂಸರ ಚಿಂತನೆ ಮತ್ತು ಆಶಯ ಜನರಿಗೆ ತಲುಪಿಸುವುದು
12. ಚಿಕಾಗೋ ವಿಶ್ವ ಧಾರ್ಮಿಕ ಸಮ್ಮೇಳನ ಜರುಗಿದ ವರ್ಷ ಯಾವುದು?
ಉ: 1893 
 
13. ಅನಿಬೆಸೆಂಟ್‍ರನ್ನು ಶ್ವೇತ ಸರಸ್ವತಿ ಎಂದು ಕರೆಯಲು ಕಾರಣವೇನು?
ಉ: ಭಗವದ್ಗೀತೆಯನ್ನು ಇಂಗ್ಲಿಷಿಗೆ ಅನುವಾದಿಸಿದರು
14. ನ್ಯೂ ಇಂಡಿಯಾ, ಕಾಮನ್ ವ್ಹೀಲ್ ಪತ್ರಿಕೆ ಆರಂಭಿÀಸಿದವರು ಯಾರು?
ಉ: ಅನಿಬೆಸೆಚಿಟ್ 
 
15. ಭಾರತ ರಾಷ್ಟ್ರೀಯ ಕಾಂಗ್ರೆಸ್‍ನ ಮೊದಲ ಮಹಿಳಾ ಅಧ್ಯಕ್ಷೆ ಯಾರು?
ಉ: ಅನಿಬೆಸೆಂಟ್
16. ಮಾನವ ಕುಲಕ್ಕೆ ಒಂದೇ ಜಾತಿ, ಒಂದೇ ಧರ್ಮ ಮತ್ತು ಒಬ್ಬನೇ ದೇವರು ಎಂದು ಪ್ರತಿಪಾದಿಸಿದವರು ಯಾರು?
ಉ: ಶ್ರೀ ನಾರಾಯಣ ಗುರು 
 
17. ಆತ್ಮಗೌರವ ಚಳುವಳಿ ನಾಯಕರು ಯಾರು?
ಉ: ಇ. ವಿ. ರಾಮಸ್ವಾಮಿ ನಾಯರ್ (ಪೆರಿಯಾರ್)
18. ಜಸ್ಟಿಸ್ ಪತ್ರಿಕೆ, ದ್ರಾವಿಡ ಕಳಗಂ ಸಂಘಟನೆ ಸ್ಥಾಪಕರು ಯಾರು?
ಉ: ಪೆರಿಯಾರ್ 
 
19. ಜಸ್ಟಿಸ್ ಪಕ್ಷದ ಅಧ್ಯಕ್ಷರು ಯಾರು?
ಉ: ಪೆರಿಯಾರ್
20. 1857 ರ ದಂಗೆಯನ್ನು ಭಾರತೀಯರು ಏನೆಂದು ಕರೆದಿದ್ದಾರೆ
ಉ: ಪ್ರಥಮ ಸ್ವಾತಂತ್ರ್ಯ ಸಂಗ್ರಾಮ 
 
21. ಇಂಗ್ಲಿಷ್ ಇತಿಹಾಸಕಾರರು 1857ರ ದಂಗೆಯನ್ನು ಹೇಗೆ ಕರೆದಿದ್ದಾರೆ?
ಉ: ಸಿಪಾಯಿ ದಂಗೆ
22. ಇಂಗ್ಲೆಂಡಿನ ಕೈಗಾರಿಕಾ ಕ್ರಾಂತಿಯ ಪರಿಣಾಮವೇನು?
ಉ: ಭಾರತದ ಕರಕುಶಲತೆ, ಕೈಗಾರಿಕೆಗಳ ನಾಶ 
 
23. ಜಮೀನ್ದಾರಿ ಪದ್ದತಿಯಿಂದ ಶೋಷಣೆಗೊಳಗಾದವರು ಯಾರು?
ಉ: ರೈತರು
24. ಬ್ಯಾರಕ್‍ಪುರ ಸೈನಿಕರ ಬಂಡಾಯದ ಪರಿಣಾಮವೇನು?
ಉ: ಮಂಗಲಪಾಂಡೆಯನ್ನು ಬಂಧಿಸಿ ಗಲ್ಲಿಗೇರಿಸಲಾಯಿತು 
 
25. 1857ರ ದಂಗೆಯಲ್ಲಿ ಭಾರತದ ಚಕ್ರವರ್ತಿ ಎಂದು ಇವರನ್ನು ಘೋಷಿಸಲಾಯಿತು
ಉ: ಎರಡನೇ ಬಹದ್ದೂರ್ ಷಾ
26. ಕಾನ್ಪೂರದ ಬಂಡಾಯದ ನಾಯಕತ್ವ ವಹಿಸಿದವರು ಯಾರು?
ಉ: ನಾನಾ ಸಾಹೇಬ 
 
27. ಝಾನ್ಸಿ ರಾಣಿ ಲಕ್ಷ್ಮೀಬಾಯಿ ಬ್ರಿಟಿಷರ ವಿರುದ್ಧ ಸಿಡಿದೇಳಲು ಕಾರಣವೇನು?
ಉ: ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ
28. ರಾಣಿ ಲಕ್ಷ್ಮೀಬಾಯಿ ಬ್ರಿಟಿಷರ ವಿರುದ್ಧ ವಶಪಡಿಸಿಕೊಂಡ ಪ್ರದೇಶ ಯಾವುದು?
ಉ: ಗ್ವಾಲಿಯರ್ 
 
29. ಮೀರತನಲ್ಲಿ ದಂಗೆ ಉಂಟಾಗಲು ಕಾರಣವೇನು?
ಉ: ಭಾರತೀಯ ಸೈನಿಕರಿಂದ ತುಪಾಕಿ ಬಳಸಲು ನಿರಾಕರಣೆ
30. ವರ್ಣಾಕ್ಯೂಲರ್ ಪ್ರೆಸ್ ಕಾಯ್ದೆ ಜಾರಿಗೊಳಿಸಲು ಕಾರಣವೇನು?
ಉ: ಪತ್ರಿಕಾ ಸ್ವಾತಂತ್ರ ಮೊಟಕುಗೊಳಿಸುವುದು

*****

1 comment:

X STANDARD SECOND LANGUAGE ENGLISH-2020-21

 X STANDARD SECOND LANGUAGE ENGLISH-2020-21 STUDY MATERIAL FOR THE YEAR 2020-21 For Class 10 Karnataka Secondary Education Examination Board...